Skip to main content

Posts

ಮಹಿಷಾಸುರ ಮರ್ದಿನಿ ಸ್ತೋತ್ರ

ಅಯಿಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ ಗಿರಿವರ ವಿಂಧ್ಯ-ಶಿರೋ‌ಧಿನಿವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ ಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ ||1|| ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇ ದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||2|| ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇ ಶಿಖರಿ ಶಿರೋಮಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ ಮಧುಮಧುರೇ ಮಧು ಕೈಟಭ ಗಂಜಿನಿ ಕೈಟಭ  ಭಂಜಿನಿ ರಾಸರತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||3|| ಅಯಿ ಶತಖಂಡ ವಿಖಂಡಿತ ರುಂಡವಿ ತುಂಡಿತ ಶುಂಡ ಗಜಾಧಿಪತೇ ರಿಪು ಗಜ ಗಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ | ನಿಜ ಭುಜದಂಡ ನಿಪಾತಿತ ಖಂಡ ವಿಪಾತಿತ ಮುಂಡ-ಭಟಾಧಿಪತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ  ||4|| ಅಯಿ ರಣ ದುರ್ಮದ ಶತ್ರು ವಧೋದಿತ ದುರ್ಧರ ನಿರ್ಜರ ಶಕ್ತಿಭೃತೇ ಚತುರ-ವಿಚಾರ-ಧುರೀಣ-ಮಹಾಶಿವ-ದೂತಕೃತ-ಪ್ರಮಥಾಧಿಪತೇ | ದುರಿತ ದುರೀಹ ದುರಾಶಯ ದುರ್ಮತಿದಾನವ ದೂತ ಕೃತಾಂತಮತೇ ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್...

ಭಜ ಗೋವಿಂದಂ (ಮೋಹ ಮುದ್ಗರಂ)

ಭಜ ಗೋವಿಂದಂ (ಮೋಹ ಮುದ್ಗರಂ) ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ । ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ ॥ 1 ॥ ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಮ್ । ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ॥ 2 ॥ ನಾರೀಸ್ತನಭರ-ನಾಭೀದೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಮ್ । ಏತನ್ಮಾಂಸವಸಾದಿವಿಕಾರಂ ಮನಸಿ ವಿಚಿಂತಯ ವಾರಂ ವಾರಮ್ ॥ 3 ॥ ನಲಿನೀದಲ-ಗತಜಲಮತಿತರಲಂ ತದ್ವಜ್ಜೀವಿತಮತಿಶಯ-ಚಪಲಮ್ । ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ ಲೋಕಂ ಶೋಕಹತಂ ಚ ಸಮಸ್ತಮ್ ॥ 4 ॥ ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ । ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ ॥ 5 ॥ ಯಾವತ್ಪವನೋ ನಿವಸತಿ ದೇಹೇ ತಾವತ್ಪೃಚ್ಛತಿ ಕುಶಲಂ ಗೇಹೇ । ಗತವತಿ ವಾಯೌ ದೇಹಾಪಾಯೇ ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ ॥ 6 ॥ ಬಾಲಸ್ತಾವತ್ಕ್ರೀಡಾಸಕ್ತಃ ತರುಣಸ್ತಾವತ್ತರುಣೀಸಕ್ತಃ । ವೃದ್ಧಸ್ತಾವಚ್ಚಿಂತಾಸಕ್ತಃ ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ ॥ 7 ॥ ಕಾ ತೇ ಕಾಂತಾ ಕಸ್ತೇ ಪುತ್ರಃ ಸಂಸಾರೋಽಯಮತೀವ ವಿಚಿತ್ರಃ । ಕಸ್ಯ ತ್ವಂ ಕಃ ಕುತ ಆಯಾತಃ ತತ್ತ್ವಂ ಚಿಂತಯ ತದಿಹ ಭ್ರಾತಃ ॥ 8 ॥ ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ ನಿಶ್ಚಲತತ್ತ್ವೇ ಜೀವನ್ಮುಕ್ತಿಃ ॥ 9 ॥ ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ...

ಕಾಲಭೈರವಾಷ್ಟಕಂ

|| ಶ್ರೀ ಕಾಲಭೈರವಾಷ್ಟಕಂ || ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿನ್ದುಶೇಖರಂ ಕೃಪಾಕರಮ್ ।  ನಾರದಾದಿಯೋಗಿವೃನ್ದವನ್ದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 1॥ ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ । ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 2॥ ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ । ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 3॥ ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ ।  ವಿನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 4॥ ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ । ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 5॥ ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್ । ಮೃತ್ಯುದರ್ಪನಾಶನಂ ಕರಾಲದಂಷ್ಟ್ರಮೋಕ್ಷದಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 6॥ ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ । ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ ॥ 7॥ ಭೂತಸಂಘನಾಯಕಂ ವಿಶಾಲ...

ಪಾರ್ವತೀವಲ್ಲಭಾಷ್ಟಕಂ

॥ ಶ್ರೀ ಪಾರ್ವತೀವಲ್ಲಭಾಷ್ಟಕಂ ॥ ನಮೋ ಭೂತನಾಥಂ ನಮೋ ದೇವದೇವಂ ನಮಃ ಕಾಲಕಾಲಂ ನಮೋ ದಿವ್ಯತೇಜಮ್ | ನಮಃ ಕಾಮಭಸ್ಮಂ ನಮಶ್ಶಾಂತಶೀಲಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೧ || ಸದಾ ತೀರ್ಥಸಿದ್ಧಂ ಸದಾ ಭಕ್ತರಕ್ಷಂ ಸದಾ ಶೈವಪೂಜ್ಯಂ ಸದಾ ಶುಭ್ರಭಸ್ಮಮ್ | ಸದಾ ಧ್ಯಾನಯುಕ್ತಂ ಸದಾ ಜ್ಞಾನತಲ್ಪಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೨ || ಶ್ಮಶಾನಂ ಶಯಾನಂ ಮಹಾಸ್ಥಾನವಾಸಂ ಶರೀರಂ ಗಜಾನಾಂ ಸದಾ ಚರ್ಮವೇಷ್ಟಮ್ | ಪಿಶಾಚಂ ನಿಶೋಚಂ ಪಶೂನಾಂ ಪ್ರತಿಷ್ಠಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೩ || ಫಣೀನಾಗಕಂಠೇ ಭುಜಂಗಾದ್ಯನೇಕಂ ಗಳೇ ರುಂಡಮಾಲಂ ಮಹಾವೀರ ಶೂರಮ್ | ಕಟಿವ್ಯಾಘ್ರಚರ್ಮಂ ಚಿತಾಭಸ್ಮಲೇಪಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೪ || ಶಿರಶ್ಶುದ್ಧಗಂಗಾ ಶಿವಾ ವಾಮಭಾಗಂ ಬೃಹದ್ದೀರ್ಘಕೇಶಂ ಸದಾ ಮಾಂ ತ್ರಿಣೇತ್ರಮ್ | ಫಣೀನಾಗಕರ್ಣಂ ಸದಾ ಫಾಲಚಂದ್ರಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೫ || ಕರೇ ಶೂಲಧಾರಂ ಮಹಾಕಷ್ಟನಾಶಂ ಸುರೇಶಂ ವರೇಶಂ ಮಹೇಶಂ ಜನೇಶಮ್ | ಧನೇಶಾಮರೇಶಂ ಧ್ವಜೇಶಂ ಗಿರೀಶಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೬ || ಉದಾಸಂ ಸುದಾಸಂ ಸುಕೈಲಾಸವಾಸಂ ಧರಾನಿರ್ಧರಂ ಸಂಸ್ಥಿತಂ ಹ್ಯಾದಿದೇವಮ್ | ಅಜಾಹೇಮಕಲ್ಪದ್ರುಮಂ ಕಲ್ಪಸೇವ್ಯಂ ಭಜೇ ಪಾರ್ವತೀವಲ್ಲಭಂ ನೀಲಕಂಠಮ್ || ೭ || ಮುನೀನಾಂ ವರೇಣ್ಯಂ ಗುಣಂ ರೂಪವರ್ಣಂ ದ್ವಿಜೈಸ್ಸಂಪಠಂತಂ ಶಿವಂ ವೇದಶಾಸ್ತ್ರಮ್ | ಅಹೋ ದೀನವತ್ಸಂ ಕೃಪಾಲಂ ಶಿವಂ ಹಿ  ಭಜೇ ಪ...

Nirvana Shatakam

Mano buddhyahankara chittani naham Nacha shrotravjihve nacha ghraana netre Nacha vyoma bhumir na tejo na vayuhu Chidananda rupah shivo'ham shivo'ham Chidananda rupah shivo'ham shivo'ham Chidananda rupah shivo'ham shivo'ham(1) Nacha prana sangyo na vaipancha vayuhu Nava sapta dhatur na va pancha koshah Na vakpani padam na chopastha payu Chidananda rupah shivo'ham shivo'ham Chidananda rupah shivo'ham shivo'ham Chidananda rupah shivo'ham shivo'ham(2) Name dvesha ragau name lobha mohau Namevai madonaiva matsarya bhavaha Na dharmo na chartho na kamo na mokshaha Chidananda rupah shivo'ham shivo'ham Chidananda rupah shivo'ham shivo'ham Chidananda rupah shivo'ham shivo'ham(3) Na punyamna na papam na saukhyam na duhkham Na mantro na tirtham na vedah na yajnah Aham bhojanam naiva bhojyam na bhotka Chidananda rupah shivo'ham shivo'ham Chidananda rupah shivo'ham shivo'ham Chidananda rupah shivo'...

ಜನುಮದಿನ ಗೀತೆ

ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು. ಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂ ತನೋತು ತೇ ಸರ್ವದಾ ಮುದಂ ಪ್ರಾರ್ಥಯಾಮಹೇ ಭವ ಶತಾಯುಷೀ ಈಶ್ವರಸ್ಸದಾ ತ್ವಾಂ ರಕ್ಷತು ಪುಣ್ಯಕರ್ಮಣಾ ಕೀರ್ತಿಮರ್ಜಯ ಜೀವನಂ ತವ ಭವತು ಸಾರ್ಥಕಂ

ಚಂದ್ರಮೌಳೇಶ್ವರ ದೇಗುಲ, ಅರಸೀಕೆರೆ

ಹಾಸನದ ಅರಸಿಕೆರೆಯಲ್ಲಿ ಹೊಯ್ಸಳ ಕಾಲದ ಸುಂದರ ಚಂದ್ರಮೌಳೇಶ್ವರ ದೇಗುಲವಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ದೇಗುಲಕ್ಕೆ ತಲುಪಲು ಅರಸಿಕೆರೆಯ ಮುಖ್ಯರಸ್ತೆಯಾದ ಬೆಂಗಳೂರು- ಹೊನ್ನಾವರ ರಾಜ್ಯಹೆದ್ದಾರಿಯಲ್ಲಿ ಅರಸೀಕೆರೆ ತಲುಪಿದೊಡನೆ ಬಲಕ್ಕೆ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಗೆ ತಿರುಗಿಕ್ಕೊಂಡು ಅರ್ಧ ಕಿಮೀ ಸಾಗಬೇಕು. ಸುಂದರ ಕಪ್ಪುಶಿಲೆಯ ಹೊಯ್ಸಳ ಕಾಲದ ಶಿಲ್ಪಕಲೆ ಮತ್ತು ನಕ್ಷತ್ರಾಕಾರದ ದೇವಾಲಯ ನಿಮ್ಮ ಕಣ್ಸೂರೆ ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇಗುಲವು ಬೇಳೂರು ಹಳೇಬೀಡು ದೇಗುಲಗಳಷ್ಟು ಗಾತ್ರದಲ್ಲಿ ದೊಡ್ದದಿಲ್ಲವಾದರೂ ಸೌಂದರ್ಯದಲ್ಲಿ ಸರಿಸಮಾನವಾಗಿದೆ. ಒಮ್ಮೆ ಹೋಗಿ ನೋಡಿಯೇ ತಿಳಿಯಿರಿ. ಸಾವಿರಕ್ಕಿಂತ ಹೆಚ್ಚು ವರ್ಷಗಳಿಂದ ಮಾಸದೆ ಉಳಿದಿರುವ ಶಿಲ್ಪಿ ಕಲಾ ಸೌಂದರ್ಯ ಎಲ್ಲ ಹೊಯ್ಸಳ ನಿರ್ಮಿತ ದೇವಾಲಗಳಲ್ಲಿ ನೋಡ ಸಿಗುತ್ತದೆ. ಅಂತೆಯೇ ನೀವು ತಿಪಟೂರು ತಾಲ್ಲೂಕಿನ ಅರಳಗುಪ್ಪೆಯ ಚೆನ್ನ ಕೇಶವ ಸ್ವಾಮಿ ದೇಗುಲಕ್ಕೂ, ತುರುವೇಕೆರೆಯ ಚೆನ್ನಿಗರಾಯ ದೇಗುಲಕ್ಕೂ, ಚಿಕ್ಕಮಗಳೂರಿನ ಬೆಳವಾಡಿಯ ವೀರನಾರಾಯಣ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿದರೆ ಬಹಳ ಸಂತೋಷಪದುವಿದೆಂದು ನಂಬಿದ್ದೇನೆ.

ಚೆಲುವಿ ಚೆಲುವಿ

ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ ನೇರಳೆ ಹಣ್ಣು ಬಲು ಕಪ್ಪು ನೇರಳೆ ಹಣ್ಣು ಬಲು ಕಪ್ಪು ಆದರೂ ಸವಿದು ನೋಡಿದರೆ ರುಚಿಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ ಹತ್ತಿಯಾಹಣ್ಣು ಬಲು ಕೆಂಪು ಹತ್ತಿಯಾಹಣ್ಣು ಬಲು ಕೆಂಪು ಆದರೂ ಒಡೆದು ನೋಡಿದರೆ ಹುಳುಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಬಂಗಾರ ಬಲೆ ತೊಟ್ಟು ಬಡವಾರ ಬೈಬೇಡ ಬಂಗಾರ ನಿನಗೆ ಸ್ಥಿರವಲ್ಲ ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾಹ್ನ ಸಂಜೆ ಆಗುವುದೂ ತಡವಿಲ್ಲ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨-

ಒಂದು ಎರಡು -2

ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಐದು ಆರು ಬೇಳೆಯ ಸಾರು ಏಳು ಎಂಟು ಪಲ್ಯಕೆ ದಂಟು ಒಂಭತ್ತು ಹತ್ತು ಎಲೆಮುದಿರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು

ಒಂದು ಎರಡು -1

ಒಂದು ಎರಡು ಗಂಧದ ಕೊರಡು ಮೂರು ನಾಲ್ಕು ನೀರು ಹಾಕು ಐದು ಆರು ಅರೆವುದು ಜೋರು ಏಳು ಎಂಟು ಪರಿಮಳ ಉಂಟು ಒಂಭತ್ತು ಹತ್ತು ಮೊರೆಗೆ ಮೆತ್ತು