Skip to main content

ಮುಂಜಾನೆದ್ದು ಕುಂಬಾರಣ್ಣ

ಮು೦ಜಾನೆದ್ದು ಕು೦ಬಾರಣ್ಣ ಹಾಲು ಬಾನು೦ದಾನ

ಹಾರ್ಯಾರಿ ಮಣ್ಣಾ ತುಳಿದಾನ

ಹಾರು ಹಾರ್ಯಾರಿ ಮಣ್ಣ ತುಳಿಯೂತ ಮಾಡ್ಯಾನ

ನಾರ್ಯೀರು ಹೊರುವಂಥ ಐರಾಣಿ -

ಹೊತ್ತಾರೆದ್ದು ಕು೦ಬಾರಣ್ಣ ತುಪ್ಪ ಬಾನು೦ಡಾನ

ಗಟ್ಟೀಸಿ ಮಣ್ಣಾ ತುಳಿದಾನ

ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ

ಮಿತ್ರೇರು ಹೊರುವ೦ತೆ ಐರಾಣಿ

ಅಕ್ಕಿಲಿಟ್ಟು ನಾವು ತಕ್ಕೊ೦ಡು ತ೦ದೀವಿ

ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ

ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಕು೦ಬಾರಣ್ಣ

ತ೦ದೀಡು ನಮ್ಮ ಐರಾಣಿ

ಕು೦ಬಾರಣ್ಣ ಮಡದಿ ಕಡಗಾದ ಕೈಯಿಕ್ಕಿ

ಕೊಡದಾ ಮ್ಯಾಲೇನ ಬರೆದಾಳ

ಕೊಡದಾ ಮ್ಯಾಲೇನ ಬರೆದಾಳ ಕಲ್ಯಾಣದ

ಶರಣಾ ಬಸವನ ನಿಲಿಸ್ಯಾಳ

Comments

Popular posts from this blog

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ || ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ || ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||

ಸುಬ್ರಮಣ್ಯ ಭುಜಂಗಮ್

ಸದಾ ಬಾಲರೂಪಾಽಪಿ ವಿಘ್ನಾದ್ರಿಹಂತ್ರೀ ಮಹಾದಂತಿವಕ್ತ್ರಾಽಪಿ ಪಂಚಾಸ್ಯಮಾನ್ಯಾ | ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾ ಮೇ ವಿಧತ್ತಾಂ ಶ್ರಿಯಂ ಕಾಽಪಿ ಕಳ್ಯಾಣಮೂರ್ತಿಃ ‖ 1 ‖ ನ ಜಾನಾಮಿ ಶಬ್ದಂ ನ ಜಾನಾಮಿ ಚಾರ್ಥಂ ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಮ್ | ಚಿದೇಕಾ ಷಡಾಸ್ಯಾ ಹೃದಿ ದ್ಯೋತತೇ ಮೇ ಮುಖಾನ್ನಿಃಸರಂತೇ ಗಿರಶ್ಚಾಪಿ ಚಿತ್ರಮ್ ‖ 2 ‖ ಮಯೂರಾಧಿರೂಢಂ ಮಹಾವಾಕ್ಯಗೂಢಂ ಮನೋಹಾರಿದೇಹಂ ಮಹಚ್ಚಿತ್ತಗೇಹಮ್ | ಮಹೀದೇವದೇವಂ ಮಹಾವೇದಭಾವಂ ಮಹಾದೇವಬಾಲಂ ಭಜೇ ಲೋಕಪಾಲಮ್ ‖ 3 ‖ ಯದಾ ಸಂನಿಧಾನಂ ಗತಾ ಮಾನವಾ ಮೇ ಭವಾಂಭೋಧಿಪಾರಂ ಗತಾಸ್ತೇ ತದೈವ | ಇತಿ ವ್ಯಂಜಯನ್ಸಿಂಧುತೀರೇ ಯ ಆಸ್ತೇ ತಮೀಡೇ ಪವಿತ್ರಂ ಪರಾಶಕ್ತಿಪುತ್ರಮ್ ‖ 4 ‖ ಯಥಾಬ್ಧೇಸ್ತರಂಗಾ ಲಯಂ ಯಾಂತಿ ತುಂಗಾ- ಸ್ತಥೈವಾಪದಃ ಸಂನಿಧೌ ಸೇವತಾಂ ಮೇ | ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ ಸದಾ ಭಾವಯೇ ಹೃತ್ಸರೋಜೇ ಗುಹಂ ತಮ್ ‖ 5 ‖ ಗಿರೌ ಮನ್ನಿವಾಸೇ ನರಾ ಯೇಽಧಿರೂಢಾ- ಸ್ತದಾ ಪರ್ವತೇ ರಾಜತೇ ತೇಽಧಿರೂಢಾಃ | ಇತೀವ ಬ್ರುವನ್ಗಂಧಶೈಲಾಧಿರೂಢಃ ಸ ದೇವೋ ಮುದೇ ಮೇ ಸದಾ ಷಣ್ಮುಖೋಽಸ್ತು‖6‖ ಮಹಾಂಭೋಧಿತೀರೇ ಮಹಾಪಾಪಚೋರೇ ಮುನೀಂದ್ರಾನುಕೂಲೇ ಸುಗಂಧಾಖ್ಯಶೈಲೇ | ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ ಜನಾರ್ತಿಂ ಹರಂತಂ ಶ್ರಯಾಮೋ ಗುಹಂತಮ್ ‖ 7‖ ಲಸತ್ಸ್ವರ್ಣಗೇಹೇ ನೃಣಾಂ ಕಾಮದೋಹೇ ಸುಮಸ್ತೋಮಸಂಛನ್ನಮಾಣಿಕ್ಯಮಂಚೇ | ಸಮುದ್ಯತ್ಸಹಸ್ರಾರ್ಕತುಲ್ಯಪ್ರಕಾಶಂ ಸದಾ ಭಾವಯೇ ಕಾರ್ತಿಕೇಯಂ ಸುರೇಶಮ್ ‖...

ಹನುಮಾನ್ ಚಾಲೀಸಾ

ದೋಹಾ ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ । ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ । ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಚೌಪಾಈ ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥ ರಾಮದೂತ ಅತುಲಿತ ಬಲಧಾಮಾ । ಅಂಜನಿ ಪುತ್ರ ಪವನಸುತ ನಾಮಾ ॥ 2 ॥ ಮಹಾವೀರ ವಿಕ್ರಮ ಬಜರಂಗೀ । ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥ ಕಂಚನ ವರಣ ವಿರಾಜ ಸುವೇಶಾ । ಕಾನನ ಕುಂಡಲ ಕುಂಚಿತ ಕೇಶಾ ॥ 4 ॥ ಹಾಥವಜ್ರ ಔ ಧ್ವಜಾ ವಿರಾಜೈ । ಕಾಂಥೇ ಮೂಂಜ ಜನೇವೂ ಸಾಜೈ ॥ 5॥ ಶಂಕರ ಸುವನ ಕೇಸರೀ ನಂದನ । ತೇಜ ಪ್ರತಾಪ ಮಹಾಜಗ ವಂದನ ॥ 6 ॥ ವಿದ್ಯಾವಾನ ಗುಣೀ ಅತಿ ಚಾತುರ । ರಾಮ ಕಾಜ ಕರಿವೇ ಕೋ ಆತುರ ॥ 7 ॥ ಪ್ರಭು ಚರಿತ್ರ ಸುನಿವೇ ಕೋ ರಸಿಯಾ । ರಾಮಲಖನ ಸೀತಾ ಮನ ಬಸಿಯಾ ॥ 8॥ ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ । ವಿಕಟ ರೂಪಧರಿ ಲಂಕ ಜಲಾವಾ ॥ 9 ॥ ಭೀಮ ರೂಪಧರಿ ಅಸುರ ಸಂಹಾರೇ । ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥ ಲಾಯ ಸಂಜೀವನ ಲಖನ ಜಿಯಾಯೇ । ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥ ರಘುಪತಿ ಕೀನ್ಹೀ ಬಹುತ ಬಡಾಯೀ । ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥ ಸಹಸ್ರ ವದನ ತುಮ್ಹರೋ ಯಶಗಾವೈ । ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥ ಸನಕಾದಿಕ ಬ್ರಹ್ಮಾದಿ ಮುನೀಶಾ । ನಾರದ ಶಾರದ ಸಹಿತ ಅಹೀಶಾ ॥ 14 ॥ ಯಮ ಕುಬೇರ ದಿಗಪಾಲ ಜಹಾಂ ತೇ । ಕವಿ ಕ...